ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • [Book Review | Devanura Mahadeva’s RSS: The Long And The Short Of It, By Saurabh Sharma, in Feminisminindia, Feb 20, 2023 issue. ದೇವನೂರ ಮಹಾದೇವ ಅವರ  ಆರ್‌ಎಸ್‌ಎಸ್:ಆಳ ಮತ್ತು ಅಗಲ  ಪುಸ್ತಕ ವಿಮರ್ಶೆ,  ಸೌರಭ್ ಶರ್ಮಾ ಅವರಿಂದ, ಫೆಮಿನಿಸಮ್ ಇನ್ ಇಂಡಿಯಾ, ಫೆಬ್ರವರಿ 20, 2023ರ ಸಂಚಿಕೆಯಲ್ಲಿ]


    ಮುಂದೆ ನೋಡಿ
  • [Devanuru Mahadeva’s book “RSS Ala mattu Agala” Reviewed by Akash Bhattacharya, published in ‘The News Minute’ on January 25, 2023. ‘ದಿ ನ್ಯೂಸ್ ಮಿನಿಟ್’ನಲ್ಲಿ, 2023ರ ಜನವರಿ 25ರಂದು ಆಕಾಶ್ ಭಟ್ಟಾಚಾರ್ಯರಿಂದ ವಿಮರ್ಶಿಸಲಾದ ದೇವನೂರು ಮಹಾದೇವ ಅವರ ಪುಸ್ತಕ “ಆರ್‌ಎಸ್‌ಎಸ್ ಆಳ ಮತ್ತು ಅಗಲ” ಕುರಿತ ಬರಹ]


    ಮುಂದೆ ನೋಡಿ
  • [Sabrangindia carried a review of the book ‘The RSS- The Long & Short of It’ by- Devanur Mahadeva, on 21 Nov 2022. ದೇವನೂರು ಮಹಾದೇವ ಅವರ “ಆರ್.ಎಸ್.ಎಸ್. ಆಳ ಮತ್ತು ಅಗಲ” ಪುಸ್ತಕದ ವಿಮರ್ಶೆಯನ್ನು 21 ನವೆಂಬರ್ 2022 ರಂದು ಸಬ್ ರಂಗ್ ಇಂಡಿಯಾ ಪ್ರಕಟಿಸಿತ್ತು.]


    ಮುಂದೆ ನೋಡಿ
  • [Aakar Patel reviewed the book written by Devanura Mahadeva, translated by S.R.Ramakrishna- “RSS the long and the short of it” for Frontline. Published : Dec 29, 2022. ದೇವನೂರ ಮಹಾದೇವ ಅವರು ಬರೆದು, ಎಸ್.ಆರ್.ರಾಮಕೃಷ್ಣ ಅವರು ಅನುವಾದಿಸಿದ “ಆರ್.ಎಸ್. ಎಸ್. ಆಳ ಮತ್ತು ಅಗಲ” ಪುಸ್ತಕವನ್ನು ಆಕಾರ್ ಪಟೇಲ್ ಫ್ರಂಟ್‌ಲೈನ್‌ಗಾಗಿ ವಿಮರ್ಶಿಸಿದ್ದು, ಅದು ಡಿಸೆಂಬರ್ 29, 2022ರಂದು ಪ್ರಕಟವಾಗಿದೆ.]


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕುರಿತು ಲೇಖಕರಾದ ಟಿ.ಕೆ.ದಯಾನಂದ ಅವರು ಬರೆದ ಈ ಲೇಖನವು, ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಪರಿಷ್ಕೃತ ಮುದ್ರಣದಲ್ಲಿ ದಾಖಲಾಗಿದೆ]


    ಮುಂದೆ ನೋಡಿ
  • [19 ನವೆಂಬರ್ 2022ರ ವಾರ್ತಾಭಾರತಿಯಲ್ಲಿ…… ದೇವನೂರ ಮಹಾದೇವ ಅವರ ಆರ್ ಎಸ್ ಎಸ್ ಆಳ ಅಗಲ ಪುಸ್ತಕ ಕುರಿತು ಖ್ಯಾತ ಚಿಂತಕ ರಾಮಚಂದ್ರ ಗುಹಾ ಅವರ ಬರಹ
    https://m.varthabharati.in/article/2022_11_19/356916]


    »
  • [ದೇವನೂರ ಮಹಾದೇವ ಅವರ ಕತೆ ಆಧಾರಿತ “ಮಾರಿಕೊಂಡವರು” ಚಲನಚಿತ್ರ ಪ್ರದರ್ಶನವು ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ  26 ನವೆಂಬರ್ 2022 ರಂದು ಮಧ್ಯಾಹ್ನ 2.30ಕ್ಕೆ ಆಯೋಜನೆಗೊಂಡಿತ್ತು. ಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕರೊಂದಿಗೆ ಚರ್ಚೆ ನಡೆಯಿತು. ಚಿತ್ರದ ನಿರ್ದೇಶಕರು: ಕೆ.ಶಿವರುದ್ರಯ್ಯ, ಅವಧಿ: 2ಗಂಟೆ 16ನಿಮಿಷ, ವಿಳಾಸ: ಸ್ಪೂರ್ತಿಧಾಮ – ಸೆಮಿನಾರ್ ಹಾಲ್ 2ನೇ ಈ ಮುಖ್ಯ ರಸ್ತೆ, ಬಿಇಎಲ್ ಬಡಾವಣೆ, 2ನೇ ಹಂತ, ಬೇಡರಹಳ್ಳಿ, ಬೆಂಗಳೂರು- 61.]


    ಮುಂದೆ ನೋಡಿ
  • [Devanur’s book – “RSS-  ala mattu agala”  Translated to English  by Journalist S.R.Ramakrishna. Available in the bookstall from 2022 November. Photos of Un official book release by the Author.  ದೇವನೂರರ ಪುಸ್ತಕ – “ಆರ್.ಎಸ್.ಎಸ್. ಆಳ ಮತ್ತು ಅಗಲ” ಕೃತಿಯು ಪತ್ರಕರ್ತ ಎಸ್.ಆರ್.ರಾಮಕೃಷ್ಣರಿಂದ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. 2022 ನವೆಂಬರ್‌ನಿಂದ ಬುಕ್‌ಸ್ಟಾಲ್‌ನಲ್ಲಿ ಲಭ್ಯವಿದೆ. ಅನುವಾದಕರಿಂದ ಅನಧಿಕೃತವಾಗಿ ಪುಸ್ತಕ ಬಿಡುಗಡೆಯಾದ ಫೋಟೋಗಳು ಇಲ್ಲಿವೆ.]


    ಮುಂದೆ ನೋಡಿ
  • [The article “Gandhi-Ambedkar Ondishta Matu” from Devanur Mahadeva’s collection “Edege Pidda Akshara” has been re-narrated in English by journalist D.K.Vishwanath in the “March of Karnataka-October 2018” issue of the English monthly, published by the Karnataka News and Public Relations Department. .”Namma Banavasi”‘s heartfelt thanks to VL Narasimhamurthy, a young thinker and English teacher, who has given the information to us.  And also special thanx to N.R Vishukumar, retired Director, News and Public Relations Department, who gave full details about the publication of the article. ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಸಂಕಲದ “ಗಾಂಧಿ-ಅಂಬೇಡ್ಕರ್ ಒಂದಿಷ್ಟು ಮಾತು” ಲೇಖನವನ್ನು ಪತ್ರಕರ್ತರಾದ ಡಿ.ಕೆ.ವಿಶ್ವನಾಥ್ ಅವರು ಇಂಗ್ಲಿಷ್‍ನಲ್ಲಿ ಮರು ನಿರೂಪಿಸಿದ್ದು, ಅದು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟವಾಗುತ್ತಿದ್ದ ಇಂಗ್ಲಿಷ್ ಮಾಸಿಕ “March of Karnataka-October 2018” ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ಹುಡುಕಿ ನೀಡಿದ ಯುವ ಚಿಂತಕರೂ, ಇಂಗ್ಲಿಷ್ ಅಧ್ಯಾಪಕರೂ ಆದ ವಿ.ಎಲ್.ನರಸಿಂಹಮೂರ್ತಿ ಅವರಿಗೂ ಹಾಗೂ ಲೇಖನ ಪ್ರಕಟಣೆಯ ಕುರಿತ ಸಂಪೂರ್ಣ ವಿವರವನ್ನು ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್ ಅವರಿಗೂ “ನಮ್ಮ ಬನವಾಸಿ”ಯ ಹೃದಯಪೂರ್ವಕ ಧನ್ಯವಾದಗಳು.]


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರ ಕುಸುಮಬಾಲೆ ಕುರಿತು, ಡಾ.ರವಿಕುಮಾರ್ ನೀಹ ಅವರ ಬರಹ 25.9.2022ರ ಕನ್ನಡ ಒನ್ ನ್ಯೂಸ್ ನ ಅವರ ‘ಕಾಲಕಾರುಣ್ಯ’ ಅಂಕಣದಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. 
    https://www.kannadaonenews.com/single-post/kusumabale-avaravaraga-tilida-ritili-dr-ravikumar-niha-avara-ankana/6736/main_menu?fbclid=IwAR1Sh7L8QYMPzhrqc8raiGS4mHKn2nA0TK5XwaVNQJBnCOHbzaWBsJRTIbI ]


    ಮುಂದೆ ನೋಡಿ