ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
-
[ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಆಧರಿಸಿ ನಿರ್ಮಿಸಿದ ಧಾರಾವಾಹಿ, ಹಲವು ಕಂತುಗಳಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿಂದ 2004 ರಲ್ಲಿ ಪ್ರಸಾರವಾಗಿತ್ತು. ಅದನ್ನು ಗಿರೀಶ್ ಕಾರ್ನಾಡ್ ಅವರು ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಅವರು ನಿರ್ದೇಶಿಸಿದ್ದಾರೆ. ಅದರ ಯೂಟ್ಯೂಬ್ ಕೊಂಡಿ ಎರಡು ಭಾಗಗಳಲ್ಲಿ ನಮ್ಮ ಮರು ನೋಡುವಿಕೆಗಾಗಿ ಇಲ್ಲಿದೆ.]
ಮುಂದೆ ನೋಡಿ -
[ದೇವನೂರು ಮಹಾದೇವರ ಕುಸುಮಬಾಲೆ ಕನ್ನಡದಿಂದ ಬೇರೆ ಭಾಷೆಗೆ ಅನುವಾದಗೊಂಡಾಗಿನ ಪ್ರಕ್ರಿಯೆ , ಮೂಲ ಕೃತಿಯ ಸಂಪಾದನೆ ಮತ್ತು ಕುಸುಮಬಾಲೆ ಮುರಿದು ಕಟ್ಟಿದ ಕನ್ನಡದ ಎಸ್ತೆಟಿಕ್ಸ್ ಕುರಿತು, ಜೆ. ಶಶಿಕುಮಾರ್ ಅವರು ‘ಋತುಮಾನ’ ಅಂತರ್ಜಾಲ ತಾಣದಲ್ಲಿ ಬರೆಯುತ್ತಿರುವ ಅಂಕಣ “ಅನುವಾದ” ದಲ್ಲಿ 7.9.2019 ರಂದು ಬರೆದ ಬರಹ ನಮ್ಮ ಮರು ಓದಿಗಾಗಿ… ]
ಮುಂದೆ ನೋಡಿ -
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ‘ಋತುಮಾನ’ಕ್ಕಾಗಿ ಹತ್ತು ಕಂತುಗಳಲ್ಲಿ ಕುಸುಮಬಾಲೆಯನ್ನು ಓದಿದ್ದಾರೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ…. [ಕೃಪೆ-ಋತುಮಾನ]
ಮುಂದೆ ನೋಡಿ -
[Devanoora Mahadeva’s this article first published in Prajavani on April 16, 2019. Translated from Kannada into English by Rashmi Munikempanna and published in THE WIRE online portal on 23.4.2019. ದೇವನೂರ ಮಹಾದೇವ ಅವರ ಈ ಲೇಖನವು ಏಪ್ರಿಲ್ 16, 2019 ರಂದು ಪ್ರಜಾವಾಣಿಯಲ್ಲಿ ಮೊದಲು ಪ್ರಕಟವಾಯಿತು. ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿದ್ದಾರೆ ಮತ್ತು 23.4.2019 ರಂದು THE WIRE ಆನ್ಲೈನ್ ಪೋರ್ಟಲ್ನಲ್ಲಿ ಇದನ್ನು ಪ್ರಕಟಿಸಲಾಗಿದೆ.]
ಮುಂದೆ ನೋಡಿ -
[Short story “The Ones Who Sold Themselvess” [ಮಾರಿಕೊಂಡವರು] Written by Devanura MahadevaTranslated by P.P.Giridhara, Published by Sahitya Akademi, Source: Indian Literature, Vol. 38, No.4 (168) Kannada Short Story Today (July-A 1995), pp 64-70 Namma Banavasi team is grateful to Professor VL Narasimhamurthy for finding the story, and sending to us [‘ಮಾರಿಕೊಂಡವರು’ ಸಣ್ಣ ಕಥೆ ಬರೆದವರು ದೇವನೂರ ಮಹಾದೇವ. ಪಿ.ಪಿ.ಗಿರಿಧರ ಅವರು ಇದನ್ನು ಇಂಗ್ಲಿಷ್ ಗೆ ಅನುವಾದಿಸಿದ್ದು, ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಮೂಲ: ಭಾರತೀಯ ಸಾಹಿತ್ಯ, ಸಂ. 38, ಸಂ.4 (168) ‘ಕನ್ನಡ ಸಣ್ಣ ಕಥೆ ಇಂದು’ (ಜುಲೈ-ಎ 1995), ಪುಟಗಳು 64-70 ಕಥೆಯನ್ನು ಹುಡುಕಿ ಕಳಿಸಿಕೊಟ್ಟ ಪ್ರಾಧ್ಯಾಪಕರಾದ ವಿ.ಎಲ್.ನರಸಿಂಹಮೂರ್ತಿಯವರಿಗೆ ನಮ್ಮ ಬನವಾಸಿ ತಂಡದ ಕೃತಜ್ಞತೆಗಳು.]
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅದು 12 ಹಾಗೂ 13 ರ ಜನವರಿ 2019ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದೆ. ಆ ಕುರಿತ ವರದಿಯನ್ನು 12.1.2019ರ ಪ್ರಜಾವಾಣಿಯಲ್ಲಿ, ಮಂಜುಶ್ರೀ ಕಡಕೊಳ ಅವರು ಮಾಡಿದ್ದಾರೆ.
ಮುಂದೆ ನೋಡಿ -
20-10-2018 ರಂದು ಪ್ರಜಾವಾಣಿಯಲ್ಲಿ ಮಲೆಗಳಲ್ಲಿ ಮದುಮಗಳು ಕುರಿತು ಬರೆದ, ದೇವನೂರರ ಲೇಖನಕ್ಕೆ ಎಚ್.ಆರ್.ರಮೇಶ ಅವರ ಪ್ರತಿಕ್ರಿಯೆ.
ಮುಂದೆ ನೋಡಿ -
[Devanur Mahadeva’s ‘Why does the word ‘Dalit’ makes the Government so Resentful?’ The Kannada translation of this article was done by Rashmi Munikempanna, which was published in ‘thewire’ online magazine on 17/9/2018. ದೇವನೂರ ಮಹಾದೇವ ಅವರ ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?’ ಬರಹದ ಕನ್ನಡಾನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 17/9/2018ರ thewire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Short story ‘Amasa’ witten by Devanura Mahadeva, Translated by-A.K.Ramanujan and Manu Shetty Published in- Knit India Through Literature, Volume-1, The South, 1998. And Devanuru Mahadeva’s, “AMASA” short story, English translation published in 19 November 2021 “FRONTLINE” magazine. Story selected by Mini Krishnan, Reproduced by permission of Penguin Books India. The story “Amasa” features in “The Penguin Book Of Modern Indian Short Stories”. Edited by Stephen Alter and Wimal Dissanayake (Penguin Books 1989) Thanx to Lecturer V.L.Narasimha murthy for sending the story to nammabanavasi. ದೇವನೂರ ಮಹಾದೇವ ಅವರು ಬರೆದ ‘ಅಮಾಸ’ ಕಿರುಕಥೆಯನ್ನು ಅನುವಾದಿಸಿದವರು-ಎ.ಕೆ.ರಾಮಾನುಜನ್ ಮತ್ತು ಮನು ಶೆಟ್ಟಿ ಇದು ನಿಟ್ ಇಂಡಿಯಾ ಥ್ರೂ ಲಿಟರೇಚರ್, ಸಂಪುಟ-1, ದಿ ಸೌತ್, 1998, ನಲ್ಲಿ ಪ್ರಕಟಗೊಂಡಿದ್ದು, ಈ ಸಣ್ಣ ಕಥೆಯು, 19 ನವೆಂಬರ್ 2021ರಂದು “FRONTLINE” ನಿಯತಕಾಲಿಕದಲ್ಲಿ ಮರು ಪ್ರಕಟವಾದ ಇಂಗ್ಲೀಷ್ ಅನುವಾದವಾಗಿದೆ. ಮಿನಿ ಕೃಷ್ಣನ್ ಆಯ್ಕೆ ಮಾಡಿದ ಈ ಕಥೆಯು , ಪೆಂಗ್ವಿನ್ ಬುಕ್ಸ್ ಇಂಡಿಯಾದ ಅನುಮತಿಯಿಂದ ಪುನರುತ್ಪಾದಿಸಲಾಗಿದ್ದು, ಕಥೆಯು “ದಿ ಪೆಂಗ್ವಿನ್ ಬುಕ್ ಆಫ್ ಮಾಡರ್ನ್ ಇಂಡಿಯನ್ ಶಾರ್ಟ್ ಸ್ಟೋರೀಸ್” ನಲ್ಲಿದೆ. ಸ್ಟೀಫನ್ ಆಲ್ಟರ್ ಮತ್ತು ವಿಮಲ್ ಡಿಸಾನಾಯಕೆ ಇದನ್ನು ಸಂಪಾದಿಸಿದ್ದಾರೆ (ಪೆಂಗ್ವಿನ್ ಬುಕ್ಸ್ 1989)ಕಥೆಯನ್ನು ನಮ್ಮಬನವಾಸಿಗೆ ಕಳುಹಿಸಿದ ಉಪನ್ಯಾಸಕರಾದ ವಿ.ಎಲ್.ನರಸಿಂಹ ಮೂರ್ತಿ ಅವರಿಗೆ ಧನ್ಯವಾದಗಳು.]
ಮುಂದೆ ನೋಡಿ