ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[This editorial written by Devanur Mahadeva on 14.4.2012 as a guest editor for Prajavani titled “Samanatheya kanasannu matte kaanutta” has been translated into English by Prof.Rajendra Chenni. Our thanks to them.ದೇವನೂರ ಮಹಾದೇವ ಅವರು ಪ್ರಜಾವಾಣಿ ಪತ್ರಿಕೆಗೆ 14.4.2012ರಂದು ಅತಿಥಿ ಸಂಪಾದಕರಾಗಿದ್ದಾಗ ಬರೆದಿದ್ದ “ಸಮಾನತೆಯ ಕನಸನ್ನು ಮತ್ತೆ ಕಾಣುತ್ತ” ಎಂಬ ಈ ಸಂಪಾದಕೀಯ ಬರಹವನ್ನು ಪ್ರೊ.ರಾಜೇಂದ್ರ ಚೆನ್ನಿ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ]
» -
[ಜೂನ್ 17, 2013ರಂದು ಮೈಸೂರಿನಲ್ಲಿ ನಡೆದ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಸಂದರ್ಭದ ವಿಚಾರಸಂಕಿರಣದಲ್ಲಿ ಅಬ್ದುಲ್ ರಶೀದ್ ಅವರ ಮಾತುಗಳು… ನಮ್ಮ ಮರು ಆಲಿಸುವಿಕೆಗಾಗಿ… ಕೃಪೆ- ಅಬ್ದುಲ್ ರಶೀದ್ ಅವರ ಫೇಸ್ ಬುಕ್ ಪುಟ]
» -
[ಡಾ.ಜಿ.ಎಸ್.ಶಿವರುದ್ರಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗುತ್ತಿದ್ದ ‘ಸಾಧನೆ’ ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 1976ರ ಸಂಚಿಕೆಯಲ್ಲಿ ಬಿ.ಕೆ.ಕರಿಗೌಡ ಅವರ ‘ದ್ಯಾವನೂರು’ – ಒಂದು ವ್ಯಾಖ್ಯಾನ ಎಂಬ ಲೇಖನವು ಪ್ರಕಟವಾಗಿದ್ದು, ಅದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಶ್ರೀಧರ. ಆರ್ ಅವರಿಗೆ ಧನ್ಯವಾದಗಳು]
» -
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿ ಕುರಿತು 5.2.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ ]
» -
[ವರ್ತಮಾನ.ಕಾಂ ಅಂತರ್ಜಾಲ ತಾಣದಲ್ಲಿ 3.7.2015ರಂದು ಪ್ರಕಟವಾಗಿದ್ದ ಹಾಗೂ ಅನಿಕೇತನ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ, ನಮ್ಮ ಮರು ಓದಿಗಾಗಿ…]
» -
[ದೇವನೂರ ಮಹಾದೇವರ “ಕುಸುಮಬಾಲೆ “2007 ರಲ್ಲಿ ಸುಧಾ ಕನ್ನಡ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಕಲಾವಿದ ಚಿತ್ರ ಸೋಮ ಅವರು ರಚಿಸಿದ ಕೆಲವು ಚಿತ್ರಗಳು ಅವರ ಫೇಸ್ ಬುಕ್ ಪುಟದಲ್ಲಿ ದಾಖಲಾಗಿದ್ದು ಹೀಗೆ… https://www.facebook.com/share/p/1EDqscho7j/]
» -
[ಹಿರಿಯ ಪತ್ರಕರ್ತ, ಪ್ರಜಾವಾಣಿಯ ಮೈಸೂರು ಬ್ಯೂರೋದ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಕೋಲಾರದ “ಓದುಗ-ಕೇಳುಗ ನಮ್ಮ ನಡೆ” 44ನೇ ತಿಂಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 29.12.2024ರಂದು ದೇವನೂರ ಮಹಾದೇವ ಅವರ ‘ಯಾರ ಜಪ್ತಿಗೂ ನಿಗದ ನವಿಲುಗಳು’ ಕುರಿತು ಆಡಿದ ಮಾತುಗಳ ವಿಡಿಯೋ ನಮ್ಮ ವೀಕ್ಷಣೆಗಾಗಿ… ]
» -
[ನಮ್ಮ ಬನವಾಸಿಯ ಹತ್ತನೆಯ ವಾರ್ಷಿಕೋತ್ಸವ ವಿಶೇಷ- ದೇವನೂರ ಮಹಾದೇವರ ‘ಕುಸುಮಬಾಲೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1990) ಲಭಿಸಿದಾಗ, ಪ್ರೊ. ಜಿ.ಎಚ್.ನಾಯಕ ಹಾಗೂ ಲಕ್ಷ್ಮೀನಾರಾಯಣ ಅರೋರಾ ಅವರ ಸಂಪಾದಕತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ‘ ಪ್ರಬುದ್ಧ ಕರ್ನಾಟಕ’ ಪತ್ರಿಕೆಯಲ್ಲಿ ಬರೆದಿರುವ ಸಂಪಾದಕೀಯ. ಇದನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಶ್ರೀಧರ ಆರ್ ಅವರಿಗೆ ಧನ್ಯವಾದಗಳು.]
» -
(ನಮ್ಮ ಬನವಾಸಿ ಹತ್ತನೆಯ ವಾರ್ಷಿಕೋತ್ಸವದ ಸಂದರ್ಭಕ್ಕಾಗಿ… ದೇವನೂರ ಮಹಾದೇವ ಅವರ “ಒಡಲಾಳ” ಕೃತಿಯನ್ನು ಕುರಿತು ವಿಮರ್ಶಕ ರಘು ಸೊಫೀನಾ ಅವರು ಬರೆದ ಈ ವಿಮರ್ಶೆಯು, ರಾಘವೇಂದ್ರ ಪಾಟೀಲರ ಸಂಪಾದಕತ್ವದ “ಸಾಹಿತ್ಯ ಸಂವಾದ”(56-57) ಅಕ್ಟೋಬರ್ 2000-ಮಾರ್ಚ್ 2001ರ ತ್ರೈಮಾಸಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. ಈ ಲೇಖನದಲ್ಲಿ ಕೊಟ್ಟಿರುವ ಪುಟ ಸಂಖ್ಯೆಗಳು, ‘ಅಭಿರುಚಿ ಪ್ರಕಾಶನ ಪ್ರಕಟಿಸಿರುವ ‘ಒಡಲಾಳ’ 2022ರ ಪ್ರಕಟಣೆಯನ್ನು ಅನುಸರಿಸಿ ನಿರೂಪಿಸಲಾಗಿದೆ.)
» -