ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[10.6.2023ರಂದು ದೇಮ ಅವರ ಮನೆಯಲ್ಲಿ ಯಕ್ಷಗಾನ ಕಲಿಸುವ ಪ್ರಯತ್ನದಲ್ಲಿ… ಪ್ರೊ.ಪುರುಷೋತ್ತಮ ಬಿಳಿಮಲೆಯವರು…!
ಫೋಟೋ ಕೃಪೆ- ಶ್ರೀ ಶ್ರೀನಿ]
ಮುಂದೆ ನೋಡಿ -
[ಪಠ್ಯ ಪರಿಷ್ಕರಣ ವಿಚಾರಕ್ಕೆ ಸಂಬಂಧಿಸಿದ್ದಂತೆ ವಿಸ್ತಾರನ್ಯೂಸ್ ಗೆ ಮೇ 30, 2023ರಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಅದರ ವಿಡಿಯೋ ಇಲ್ಲಿದೆ]
ಮುಂದೆ ನೋಡಿ -
(ಬೆಂಗಳೂರಿನಲ್ಲಿ “ಎದ್ದೇಳು ಕರ್ನಾಟಕ” ನಾಗರೀಕ ಅಭಿಯಾನ 25.4.2023ರಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು, ಯೋಗೇಂದ್ರ ಯಾದವ್, ತ್ರಿಲೋಚನ್ ಶಾಸ್ತ್ರೀ, ಯೂಸುಫ್ ಕನ್ನಿ, ಗಣೇಶ್ ದೇವಿ, ವೀರಸಂಗಯ್ಯ, ಜಾಫೆಟ್, ರಹಮತ್ ತರೀಕೆರೆ ಮುಂತಾದವರು ಇದ್ದರು. )
ಮುಂದೆ ನೋಡಿ -
[3.5.2023ರಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ದೇವನೂರ ಮಹಾದೇವ ಅವರು ಪ್ರಚಾರ ಮಾಡಿದ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದ ಕೆಲವು ಚಿತ್ರಗಳು… ಜೊತೆಗೆ ಪ್ರೊ.ರವಿವರ್ಮ ಕುಮಾರ್, ಅರ್ಕೇಶ್, ಪ್ರೊ.ಸುಮಿತ್ರಾಬಾಯಿ, ಪಿಚ್ಚಳ್ಳಿ ಶ್ರೀನಿವಾಸ್… ಮುಂತಾದವರಿದ್ದಾರೆ.]
ಮುಂದೆ ನೋಡಿ -
[7.5.2023ರಂದು ತಲಕಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರೊಂದಿಗೆ ಪ್ರೊ.ಸುಮಿತ್ರಾ ಬಾಯಿ, ಇಂದೂಧರ ಹೊನ್ನಾಪುರ, ವಿ.ನಾಗರಾಜ್, ಗುರುಪ್ರಸಾದ್ ಕೆರಗೋಡು, ಆಲ್ಗೂಡು ಶಿವಕುಮಾರ್… ಮುಂತಾದವರು ಇರುವ ಚಿತ್ರಗಳು….]
ಮುಂದೆ ನೋಡಿ -
[ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದವರನ್ನು ಕೊಲೆ ಮಾಡುವುದಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಕೊಲೆಬೆದರಿಕೆ ಒಡ್ಡಿರುವುದನ್ನು ಖಂಡಿಸಿ ಹಾಗೂ ಆತನ ಬಂಧನಕ್ಕೆ ಒತ್ತಾಯಿಸಿ 8.5.2023ರಂದು ಬೆಳಗ್ಗೆ ಮೈಸೂರಿನ ಟೌನ್ ಹಾಲ್ ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಎದುರು- ಪ್ರಗತಿಪರರು, ರೈತರು, ದಲಿತ ಮತ್ತು ಕಾರ್ಮಿಕ ಸಂಘಟನೆ ಮುಖಂಡರು ಪ್ರತಿಭಟನಾ ಸಭೆ ನಡೆಸಿದರು. ಈ ಪ್ರತಿಭಟನೆಯಲ್ಲಿ ದೇವನೂರ ಮಹಾದೇವ ಅವರೂ ಭಾಗವಹಿಸಿದ್ದ ಚಿತ್ರಗಳು. ಫೋಟೋ ಕೃಪೆ- ಎನ್.ಪುನೀತ್]
ಮುಂದೆ ನೋಡಿ -
ತಲಕಾಡಿನಲ್ಲಿ 7.5.2023ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳು…
ವಿಡಿಯೋ ಕೃಪೆ- ಅಭಿಲಾಷ್ ದೇವನೂರು
ಮುಂದೆ ನೋಡಿ -
[ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದವರನ್ನು ಕೊಲೆ ಮಾಡುವುದಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಕೊಲೆಬೆದರಿಕೆ ಒಡ್ಡಿರುವುದನ್ನು ಖಂಡಿಸಿ ಹಾಗೂ ಆತನ ಬಂಧನಕ್ಕೆ ಒತ್ತಾಯಿಸಿ 8.5.2023ರಂದು ಮೈಸೂರಿನ ಟೌನ್ ಹಾಲ್ ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಎದುರು- ಪ್ರಗತಿಪರರು, ರೈತರು, ದಲಿತ ಮತ್ತು ಕಾರ್ಮಿಕ ಸಂಘಟನೆ ಮುಖಂಡರು ಪ್ರತಿಭಟನಾ ಸಭೆ ನಡೆಸಿದರು. ಈ ಪ್ರತಿಭಟನೆಯಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿ ಆಡಿದ ಮಾತುಗಳು..
ವಿಡಿಯೋ ಕೃಪೆ- ಕುಮಾರ್ ಕೆ.ಎಸ್.]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ಸಂದರ್ಶನ ಈ ದಿನ.ಕಾಮ್, peepal tv, NewsClickin , ಮತ್ತು Namma Kaveri TV -https://youtu.be/AgwQJHvocZc]
ಮುಂದೆ ನೋಡಿ -
[ಮಂಡ್ಯದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ 19.4.2023 ರಂದು ಮಧುಚಂದನ್ ಎಸ್.ಸಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಪಕ್ಷದ ಹಿರಿಯರಾದ ದೇವನೂರ ಮಹಾದೇವ ಅವರು ಪತ್ನಿ ಪ್ರೊ. ಸುಮಿತ್ರಾಬಾಯಿ, ಅಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ, ಪಕ್ಷದ ವಕ್ತಾರರಾದ ಪುನೀತ್ ಎನ್….. ಮುಂತಾದವರೊಂದಿಗೆ ಬೆಂಬಲ ನೀಡಿದ ಸಂದರ್ಭದ ಫೋಟೋ ಹಾಗೂ ವಿಡಿಯೋ. ಪೋಟೋ ಹಾಗೂ ವಿಡಿಯೋ ಕೃಪೆ- ಪುನೀತ್ ಎನ್.]
ಮುಂದೆ ನೋಡಿ