ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

  • [ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ, ಜನಪರ ಕವಿ ಹೋರಾಟಗಾರ ವರವರರಾವ್ ಬಿಡುಗಡೆಗೊಳಿಸಲು ಆಗ್ರಹಿಸಿ ನಾಡಿನ ಕವಿಗಳು, ಸಾಹಿತಿಗಳು, ಚಿಂತಕರು 18.7.2020ರಂದು  ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ, ಪ್ರಜಾವಾಣಿ, ವಾರ್ತಾಭಾರತಿ  ಮತ್ತಿತರ ಪತ್ರಿಕೆಗಳಲ್ಲಿ. ]


    ಮುಂದೆ ನೋಡಿ
  •  ದಿವಂಗತ ಖ್ಯಾತಕವಿ ಎನ್.ಕೆ.ಹನುಮಂತಯ್ಯ ಹಾಗೂ ವಿಮರ್ಶಕ ವಿಕ್ರಮ್ ವಿಸಾಜಿ ಅವರೊಂದಿಗೆ ದೇವನೂರ ಮಹಾದೇವ… [ಹಳೆಯ ಫೋಟೋ ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಚಂದ್ರಶೇಖರ ಐಜೂರ್ ಅವರಿಗೆ ಹೃತ್ಪೂರ್ವಕ ವಂದನೆಗಳು]


    ಮುಂದೆ ನೋಡಿ
  • ದೇವನೂರು ಕ್ಯಾಮೆರಾಗೆ ಸೆರೆ ಸಿಕ್ಕ ಕ್ಯಾಮೆರಾಮ್ಯಾನ್ ನೇತ್ರರಾಜು…….


    ಮುಂದೆ ನೋಡಿ
  • ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ದೇವನೂರ ಮಹಾದೇವ ಅವರ ಹೇಳಿಕೆ.  12.6.2020 ರ ಪ್ರಜಾವಾಣಿ ಪತ್ರಿಕೆಯಲ್ಲಿ…..]


    ಮುಂದೆ ನೋಡಿ
  • [ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರಂದು ಸಂಪತ್ತಿನ ತೆರಿಗೆ ಪಿಟಿಷನ್‍ಗೆ ರಾಷ್ಟ್ರದ ಪ್ರಜ್ಞಾವಂತರು ಸಹಿ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಈ ಆಂದೋಲನವನ್ನು ಹಮ್ಮಿಕೊಳ್ಳಲು ದೇವನೂರ ಮಹಾದೇವ ಅವರೊಂದಿಗೆ ಇನ್ನಿತರರು ಪತ್ರಿಕಾ ಹೇಳಿಕೆಯ ಮೂಲಕ 26.5.2020 ರಂದು ಸಮುದಾಯವನ್ನು ಮನವಿ ಮಾಡಿಕೊಂಡಿದ್ದು, ಪತ್ರದ ಪ್ರತಿ ಇಲ್ಲಿದೆ.]


    ಮುಂದೆ ನೋಡಿ
  • [ಡಾ.ಆನಂದ್ ತೇಲ್ತುಂಬೆ ಅವರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ”ಕ್ಕಾಗಿ ದೇವನೂರ ಮಹಾದೇವ ಅವರ ದಿಕ್ಸೂಚಿ ಮಾತು]


    ಮುಂದೆ ನೋಡಿ
  • [ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರನ್ನು ಅನ್ಯಾಯದಿಂದ ಬಂಧಿಸಿರುವುದನ್ನು ವಿರೋಧಿಸಿ, ಬಿಡುಗಡೆಗೆ ಆಗ್ರಹಿಸಿ 16 ಮೇ 2020,ರ ದಿನವನ್ನು “ನ್ಯಾಯದ ದಿನ”ವಾಗಿ ಆಚರಿಸಲು ರಾಷ್ಟ್ರದ 35 ಚಿಂತಕರನ್ನೊಳಗೊಂಡ ತಂಡವು ದೇಶಾದ್ಯಂತದ ಪ್ರಜ್ಞಾವಂತರನ್ನು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಅವರ ಚಾಲನೆಯ ಮಾತುಗಳು ಇಲ್ಲಿವೆ.]


    ಮುಂದೆ ನೋಡಿ
  • [ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರಿಗೆ ಬೆಂಬಲ ಘೋಷಿಸಿ 2020 ಮೇ 16ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ ಎಂದು 35 ಚಿಂತಕರ, ಹೋರಾಟಗಾರರ, ಪತ್ರಕರ್ತರ ಸಹಿಯುಳ್ಳ ಪತ್ರಿಕಾ ಹೇಳಿಕೆಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ 13.5.2020ರಂದು ಬಿಡುಗಡೆ ಮಾಡಿದ್ದಾರೆ. ಪತ್ರದ ಪೂರ್ಣ ಸಾರಾಂಶ ಹೀಗಿದೆ]


    ಮುಂದೆ ನೋಡಿ
  •  [This petition to the Prime Minister was written by the dignitaries of the country  On May 6, 2020- to impose 2% wealth tax on the 1% rich to deal with the Corona epidemic and this letter was also signed by Devanur Mahadeva. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು 1% ಶ್ರೀಮಂತರ ಮೇಲೆ 2% ಸಂಪತ್ತಿನ ತೆರಿಗೆ ವಿಧಿಸಲು ಪ್ರಧಾನ ಮಂತ್ರಿಗೆ  ಈ  ಮನವಿ ಪತ್ರವನ್ನು  ಮೇ 6, 2020 ರಂದು,  ದೇಶದ ಪ್ರಜ್ಞಾವಂತರು ಸೇರಿ ಬರೆದಿದ್ದು, ಈ ಪತ್ರಕ್ಕೆ ದೇವನೂರ ಮಹಾದೇವ ಅವರು ಸಹ ಸಹಿ ಹಾಕಿದ್ದಾರೆ. ]


    ಮುಂದೆ ನೋಡಿ
  • [ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರ ಖದೀಮರಾದ ಶ್ರೀಮಂತರ 68,607 ಕೋಟಿಯಷ್ಟು ಹಣವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆದಿದೆ ಎಂದು ಹೆಚ್.ಎಸ್.ದೊರೆಸ್ವಾಮಿ, ದೇವನೂರ ಮಹಾದೇವ ಮುಂತಾದ ಹೋರಾಟಗಾರರು ರಾಷ್ಟ್ರಪತಿಗೆ 2020 ಮೇ 1ರ ಕಾರ್ಮಿಕ ದಿನದಂದು ಬರೆದ ಪತ್ರ .]


    ಮುಂದೆ ನೋಡಿ