ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
2013ರಲ್ಲಿ ಪ್ರಸನ್ನ ಅವರು ಕೈಮಗ್ಗ ನೇಕಾರಿಕೆಯ ಪರವಾದ ಆಂದೋಲನ ಪ್ರಾರಂಭಿಸಿದ ಸಂದರ್ಭದಲ್ಲಿ ಮಹಾದೇವ ಅವರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ
ಮುಂದೆ ಓದಿ -
ದೇವನೂರ ಮಹಾದೇವ ಅವರ ಸಂದರ್ಶನ ಪ್ರಹ್ಲಾದ ಅಗಸನಕಟ್ಟೆ ಅವರಿಂದ – [ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿಶೇಷ ಸಂಚಿಕೆ “ಆಯಾಮ”ಕ್ಕಾಗಿ ಸಂದರ್ಶಿಸಿದ್ದು, ಲೇಖಕರ 1996ರ ಪ್ರಕಟಿತ “ಎದುರು-ಬದುರು” ಪುಸ್ತಕದಲ್ಲಿ ದಾಖಲಾಗಿದೆ.]
ಮುಂದೆ ಓದಿ -
[ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ 14.4.2012ರಂದು ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -ದೇವನೂರ ಮಹಾದೇವ ಅವರು ಬರೆದ ಸಂಪಾದಕೀಯ ನಮ್ಮ ಮರು ಓದಿಗಾಗಿ… ]
ಹೆಚ್ಚಿನ ವಿವರಗಳಿಗಾಗಿ -
-
(2010ರ ಸುಮಾರಿಗೆ ದೇವನೂರ ಮಹಾದೇವ ಅವರು ತಮ್ಮ ಮೊಮ್ಮಗಳು ರುಹಾನಿಗಾಗಿ ಬರೆದ ಒಂದು ಲಾಲಿ ಪದ, ಪ್ರಜಾವಾಣಿಯಲ್ಲಿ, 2011ರಲ್ಲಿ ಪ್ರಕಟಗೊಂಡಿದೆ.)
ಹೆಚ್ಚಿನ ವಿವರಗಳಿಗಾಗಿ -
ಮಹಾದೇವರು ಮೆಚ್ಚಿದ, ಮೊಮ್ಮಗಳು ರುಹಾನಿಯನ್ನು ಬಣ್ಣದಲ್ಲಿ ಸೆರೆ ಹಿಡಿದ ಸಹೋದರ ಬಸವರಾಜು ಬಿಡಿಸಿದ ಚಿತ್ರ.
ಹೆಚ್ಚಿನ ವಿವರಗಳಿಗಾಗಿ -
[Remarks by the chief guest: Shri Devanoora Mahadeva in the Seminar On Racism, Racial Discrimination held on 3rd August, 2001. Organized jointly by National Law School of India University and National Human Rights Commission. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಂಟಿಯಾಗಿ 3ನೇ ಆಗಸ್ಟ್, 2001 ರಂದು ಆಯೋಜಿಸಿದ್ದ “ವರ್ಣಭೇದ ನೀತಿ ಹಾಗೂ ಜನಾಂಗೀಯ ತಾರತಮ್ಯ” ಕುರಿತ ವಿಚಾರ ಸಂಕಿರಣದಲ್ಲಿ, ಮುಖ್ಯ ಅತಿಥಿಗಳಾಗಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳು]
ಹೆಚ್ಚಿನ ವಿವರಗಳಿಗಾಗಿ -
ದೇವನೂರ ಮಹಾದೇವ ಅವರ ಸಂದರ್ಶನ: ರಹಮತ್ ತರಿಕೆರೆ ಅವರಿಂದ, ಹಂಪಿ ವಿಶ್ವವಿದ್ಯಾಲಯದ 23.3.1999 ರ, ”ಕನ್ನಡ ಅಧ್ಯಯನ” ನಿಯತಕಾಲಿಕದಲ್ಲಿ ಪ್ರಕಟಿತ]
ಮುಂದೆ ಓದಿ