ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[Interview by Abhish K Bose, Translated from Original Kannada by Amulya B , published in Sabrangindia.in on April 29, 2024 . ಈ ಸಂದರ್ಶನವನ್ನು ಅಭಿಷ್ ಕೆ. ಬೋಸ್ ಅವ್ರು ಮಾಡಿದ್ದು,ಬಿ.ಅಮೂಲ್ಯ ಅವರು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಇದು 29.4.2024 ರ ಸಬ್ ರಂಗ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]
» -
[ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತು ಪ್ರಜಾವಾಣಿ ಪತ್ರಿಕೆಯು 23.5.2024ರಂದು ಮಾಡಿದ ವಿಶೇಷ ಸುದ್ದಿಗಾಗಿ ದೇವನೂರ ಮಹಾದೇವ ಅವರ ಹೇಳಿಕೆಯನ್ನು ಪಡೆದು ಪ್ರಕಟಿಸಿದ್ದು ಹಾಗೂ 30.5.2024ರಂದು ಹಾಸನದಲ್ಲಿ ಈ ಪ್ರಕರಣವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದ ಪೋಸ್ಟರ್ ಗಾಗಿ ನೀಡಿದ ಹೇಳಿಕೆ. ]
» -
(25.4.2010ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವು ಇತ್ತೀಚೆಗೆ ಅಭಿರುಚಿ ಪ್ರಕಾಶನದಿಂದ ಪ್ರಕಟವಾಗಿರುವ “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಓದಿಗಾಗಿ….)
» -
[‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ದಿಂದ ಆಯ್ದ ಎನ್.ಎಸ್.ಶಂಕರ್ ಅವರು ನಡೆಸಿದ ಒಂದು ಸಂದರ್ಶನ… ನಮ್ಮ ಓದಿಗಾಗಿ…]
» -
[ದೇವನೂರ ಮಹಾದೇವ ಅವರ ಕಿರು ಹೊತ್ತಿಗೆ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು 2024ರ ಲೋಕಸಭಾ ಚುನಾವಣೆ” ಶನಿವಾರ 4/5/2024ರಿಂದ ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಬುದ್ಧ ಪ್ರಕಾಶನ ಸಂಯುಕ್ತವಾಗಿ ಪ್ರಕಟಿಸಿರುವ ದೇವನೂರ ಮಹಾದೇವ ಅವರ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು ಚುನಾವಣಾ ಅಖಾಡದ ಕ್ಷೋಭೆ” ಕಿರು ಹೊತ್ತಿಗೆ ಕೂಡಾ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ… ನಿಮ್ಮ ಪ್ರತಿಗಾಗಿ ಸಂಪರ್ಕಿಸಿ ಅಭಿರುಚಿ ಗಣೇಶ್ ದೂ.ಸಂ-9980560013]
» -
[25.4.2024ರ ಸಂಜೆ ಮೈಸೂರಿನಲ್ಲಿ ನಡೆದ, “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ- ಬಿಡುಗಡೆ ಕಾರ್ಯಕ್ರಮದ ಕೆಲವು ಪತ್ರಿಕಾ ವರದಿಗಳು….]
» -
-
-
[ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ- ಕರ್ನಾಟಕ ರಾಜ್ಯ ರೈತ ಸಂಘದಿಂದ, ಲೋಕಸಭಾ ಚುನಾವಣಾ ಸಂಬಂಧಿತವಾಗಿ ಸಿದ್ಧಪಡಿಸಿರುವ ಕರಪತ್ರವನ್ನು ಬಿಡುಗಡೆಗೊಳಿಸಿದ ದೇವನೂರ ಮಹಾದೇವ, ರೈತ ಮುಖಂಡರಾದ ಚಾಮರಸಾ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ ಮುಂತಾದವರು…18.4.2024ರ ಆಂದೋಲನ ಪತ್ರಿಕಾ ವರದಿ]
» -
[13 ಏಪ್ರಿಲ್ 2024ರ ವಾರ್ತಾಭಾರತಿ ಮತ್ತು ಆಂದೋಲನ ಪತ್ರಿಕೆಗಳಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನದ ಅಕ್ಷರ ರೂಪ. -ಸಂದರ್ಶಕರು: ಅಭಿಷ್ ಕೆ ಬೋಸ್ , ಮಲಯಾಳಂ ಪತ್ರಕರ್ತ] ಪ್ರ: ನೀವು ವಿದ್ಯಾರ್ಥಿಯಾಗಿದ್ದಾಗ ಆರ್.ಎಸ್.ಎಸ್ ಕಾರ್ಯಕರ್ತರಾಗಿದ್ದಿರಿ. ಮುಂದೆ 2022ರಲ್ಲಿ ನೀವು ಬರೆದ “ಆರ್.ಎಸ್.ಎಸ್ ಆಳ ಅಗಲ” ಎನ್ನುವ ಪುಸ್ತಕ ದೊಡ್ಡ ಸಂಖ್ಯೆಯ ಓದುಗರನ್ನು ಆಕರ್ಷಿಸಿತು. ಈ ಪುಸ್ತಕ ಬರೆಯುವ ಸಂದರ್ಭದಲ್ಲಿ, ನೀವು ಆರ್.ಎಸ್.ಎಸ್ ಬಗ್ಗೆ ಓದಿ ತಿಳಿದುಕೊಂಡದ್ದರ ಆಚೆಗೆ, ಆರ್.ಎಸ್.ಎಸ್ನಲ್ಲಿ…
»